ಅನ್ನ ಸಂಪರ್ಕನೆ ಪ್ರತಿ ಶನಿವಾರ ಅಖಿಲ ಭಾರತ ಹಿಂದೂ ಮಹಾಸಭಾ ಸರ್ಕಲ್ ಬಳಿ ನೇತಾಜಿ ಸುಭಾಷ್ ಚಂದ್ರ ಬೋಸ್ ಮರಿ ಮೊಮ್ಮಗಳಾದ ರಾಷ್ಟ್ರೀಯ ಅಧ್ಯಕ್ಷರಾದ ಸುಶ್ರೀ ರಾಜ್ಯಶ್ರೀ ಚೌದರಿ, ರಾಷ್ಟ್ರೀಯ ಉಪಾಧ್ಯಕ್ಷರಾದ ಬಿ ಎಸ್ ಸುರೇಂದ್ರಬಾಬು,ಕರ್ನಾಟಕ ರಾಜ್ಯಾಧ್ಯಕ್ಷರಾದ ಡಿ ವಿವೇಕಾನಂದ ಸ್ವಾಮಿ,ಕಚೇರಿ ಕಾರ್ಯದರ್ಶಿ ಕಿಶೋರ್ ಕುಮಾರ್ ಜಿ,ಸಂಘಟನಾ ಕಾರ್ಯದರ್ಶಿ ,ವಿ ರಾವ್, ರಾಜ್ಯ ಉಪಾಧ್ಯಕ್ಷರಾದ ಕೃಷ್ಣಮೂರ್ತಿ ಎಲ್,ರಾಜ್ಯ ಉಪಾಧ್ಯಕ್ಷರಾದ ವಿಜಯ ಕುಪ್ಪಯ್ಯ,ಬೆಂಗಳೂರು ಗ್ರಾಮಾಂತರ ಕಾರ್ಯದರ್ಶಿ ಸತೀಶ್, ಬೆಂಗಳೂರು ಸಂಘಟನಾ ಕಾರ್ಯದರ್ಶಿ ಶಿವಕುಮಾರಸ್ವಾಮಿ, ರಾಜಶೇಖರ್,ಶ್ರೀನಿವಾಸ್, ಶಿವಕುಮಾರ್,ಸುರೇಶ ರಾಮಚಂದ್ರ,ತನುಜಾ ರಾಮಚಂದ್ರ, ಗೋಪಿ ಹಾಗೂ ಕಾರ್ಯಕರ್ತರ ನೇತೃತ್ವದಲ್ಲಿ ನಡೆಯಲಿದೆ








 

Comments